1) ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು ? *
1 point
2) ಮುದುಕಿಯು, ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ ? *
1 point
3) ರಾಹಿಲನು ಯಾರು ? *
1 point
4) “ಬಾಗಿಲು ತೆರೆಯಬೇಡಿ” -ಎಂದು ಹೇಳಿದವರು ಯಾರು? *
1 point
5) 'ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ' ಎಂದು ಯಾರು ಯಾರಿಗೆ ಕೇಳಿದರು ? *
1 point
6) ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರವಾದದ್ದು : *
1 point
7) ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ? *
1 point
8) ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು : *
1 point
9) ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು : *
1 point
10) “ರಾಹಿಲ್ನ ದೇಹದಲ್ಲಿ ಹೊಸರಕ್ತ ಸಂಚಾರವಾಗಿ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಬಲವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು.”- ಈ ವಾಕ್ಯ *
1 point
11) ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ? *
1 point
12) 'ಯುದ್ಧ' ಪಾಠದ ಆಕರ ಗ್ರಂಥ ಯಾವುದು? *
1 point
13) ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು ? *
1 point
14) 'ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ' ಎಂದವರು : *
1 point
15) ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ: *
1 point
16) ಮಳೆಯ ಶಬ್ದವನ್ನು ಭೇದಿಸಿ ರಾಹಿಲ್ನ ಕಿವಿಗೆ ನುಗ್ಗಿದ ಶಬ್ದ ಯಾವುದು? *
1 point
17) ನೀರಿನಲ್ಲಿ ಈಜ ತೊಡಗಿದಾಗ ರಾಹಿಲ್ನಿಗೆ ಸಮೀಪದಲ್ಲಿಯೇ ತೀರವಿರುವುದನ್ನು ಪರಿಚಯಿಸಿದ್ದು? *
1 point
18) ನಿಟ್ಟುಸಿರು : ದ್ವಿರುಕ್ತಿ : : ಸುಖ ದು:ಖ : ___ *
1 point
19) ಸಾಂತ್ವನ : ಸಮಾಧಾನ : : ರೋದನ : ____ *
1 point
20) “ನಾನೋರ್ವ ಡಾಕ್ಟರ್, ನಾನು ಆಕೆಯನ್ನು ಪರೀಕ್ಷಿಸಲೇ..?”- ಈ ವಾಕ್ಯದ ಸ್ವಾರಸ್ಯ ಹೀಗೆದೆ. *
1 point
21) ಪೈಲಟ್ : ವಿಮಾನ ಚಾಲಕ : : ಗ್ರೌಂಡ್ : ____ *
1 point
22) “ಯಾಕೆ ? ಎದ್ದು ನಿಲ್ಲಲಾಗುತ್ತಿಲ್ಲವೇ?” - ಈ ಮಾತನ್ನು ಯಾರು ಯಾರಿಗೆ ಹೇಳಿದರು ? *
1 point
23) ರಾಹಿಲ್ನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ದ ಕೇಳಿಸಿತು ? *
1 point
24) ಅಮ್ಮ 'ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ ' ಎಂದು ಹೇಳಿದವರು : *
1 point
25) ಯುದ್ಧ ಪಾಠದ ಮೌಲ್ಯ ಇದನ್ನು ಎತ್ತಿ ಹಿಡಿಯುತ್ತದೆ : *
1 point
26) ರಾಹಿಲ್ನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು? *