"ರೈತ ಸಮುದಾಯಕ್ಕೆ ಹೊಸ ಕೃಷಿ ಮಸೂದೆಗಳ ಬಗ್ಗೆ ಅರಿವು ಮೂಡಿಸುವ ಕುರಿತು ಬಾಗಲಕೋಟೆ ಜಿಲ್ಲೆಯ ರೈತರಿಗೆ ಅಂತರ್ಜಾಲ ಕಾರ್ಯಾಗಾರ" - 29.10.2020
ಸಂಯೋಜಕರು:
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು,
ಜಿಲ್ಲಾ ತರಬೇತಿ ಕೇಂದ್ರ, ಅರಕಲಗೂಡು ಮತ್ತು ಕೃಷಿ ಇಲಾಖೆ, ಬಾಗಲಕೋಟೆ
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಕೃ.ವಿ.ವಿ. ಆವರಣ, ಬೆಂಗಳೂರು
ವಿಷಯ ತಜ್ಞರು:
ಡಾ.ಅಶೋಕ ಎಸ್. ಆಲೂರ,
ನಿರ್ದೇಶಕರು,
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು,
ಡಾ.ಬಸವರಾಜ್ ಜಿ.,
ಉಪ-ನಿರ್ದೇಶಕರು,
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು,
ದಿನಾಂಕ: 29.10.2020
ಸಮಯ: 11.00 ರಿಂದ 12.00 ಘಂಟೆಯವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ.ಶಶಿಭೂಷಣ ಜಿ.
ಹಿರಿಯ ಸಲಹೆಗಾರರು ,
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು
ಮೊಬೈಲ್ ನಂಬರ್: 99202 72456